"ಈಡಿ ದಾಳಿ ನಡೆಸಿದ ಮರುದಿನಾನೇ ಬಾಂಡ್ ಖರೀದಿಸಿದ್ದಾರಂದ್ರೆ ಏನರ್ಥ?.."► "ದೇಶವನ್ನೇ ಮಾರಲು ಹೊರಟಿರೋ ನಿಮ್ಮ ಮೇಲೆ ಈಡಿ ರೇಡ್ ಮಾಡ್ಬಾರ್ದಾ?.."► ಮಂಗಳೂರಿನಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿಕೆ#varthabharati #prakashraj #mangaluru #ED #prakashrai